ಹಲೋ ಸ್ನೇಹಿತರೆ, ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಪ್ರತೀ ವರ್ಷ 56 ಸಾವಿರ ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ. ರಾಜ್ಯದ ಸುಮಾರು 1.20 ಲಕ್ಷ ಕುಟುಂಬಗಳು ವಾರ್ಷಿಕವಾಗಿ 50 ರಿಂದ 60 ಸಾವಿರ ರೂ.ಗಳ ಆರ್ಥಿಕ ಸಹಾಯವನ್ನು ಗ್ಯಾರಂಟಿಗಳ ಮೂಲಕ ಪಡೆಯುತ್ತಿವೆ. ಯಾವ ಯಾವ ಯೋಜನೆಗಳ ಮೂಲಕ ಎಷ್ಟು ಆರ್ಥಿಕ ನೆರವು ದೊರೆಯುತ್ತಿವೆ ಸಿಗದೇ ಇದ್ದವರು ಹೇಗೆ ಪಡೆಯುವುದು ಎಂದು ಈ ಲೇಖನದಲ್ಲಿ ತಿಳಿಸಲಾಗಿದೆ ಕೊನೆವರೆಗೂ ಓದಿ.

ಸರ್ಕಾರದ 5 ಯೋಜನೆಗಳ ಅಡಿಯಲ್ಲಿ ಮೊದಲನೆಯದಾಗಿ ಶಕ್ತಿ ಯೋಜನೆಯಡಿ ಮಹಿಳೆಯರು ಉಚಿತ ಪ್ರಯಾಣದ ಸೌಲಭ್ಯ ಹಾಗೆಯೆ ಗೃಹಜ್ಯೋತಿ ಯೋಜನೆ ಅಡಿ ಪ್ರತೀ ಕುಟುಂಬಗಳಿಗೆ ತಿಂಗಳಿಗೆ 400 ರಿಂದ 500 ರೂ ಉಳಿತಾಯ. ಗೃಹಲಕ್ಷ್ಮೀ ಯೋಜನೆಯಡಿ ಪ್ರತೀ ತಿಂಗಳು ಮನೆಯ ಯಜಮಾನಿಯರಿಗೆ 2000 ದಂತೆ ವರ್ಷಕ್ಕೆ 24 ಸಾವಿರ ನೀಡಲಾಗುತ್ತಿದೆ ಹಾಗೇ ಅನ್ನಭಾಗ್ಯ ಯೋಜನೆ 10 ಕೆಜೆ ಅಕ್ಕಿ ವಿತರಣೆ. ಹೀಗೆ ಈ ಎಲ್ಲಾ ಯೋಜನೆಯಿಂದ ಪ್ರತೀ ಒಂದು ಕುಟುಂಬವು ವರ್ಷಕ್ಕೆ 50 ರಿಂದ 60 ಸಾವಿರ ಆರ್ಥಿಕ ನೆರವು ಸಿಗುತ್ತಿದೆ. ನೀವೂ ಈ ಯೋಜನೆಗಳಿಂದ ವಂಚಿತರಾಗಿದ್ದರೆ ಇಂದೇ ಈ ಯೋಜನೆಗಳಿಗೆ ಅರ್ಜಿ ಸಲ್ಲಿಸಿ ಲಾಭ ಪಡೆಯಿರಿ.
ಇದನ್ನು ಸಹ ಓದಿ: ಪಿಎಂ ಕಿಸಾನ್ 18 ನೇ ಕಂತಿನ ಹಣ ಖಾತೆಗೆ ಬರುವುದಿಲ್ಲ! ಕಾರಣ ತಿಳಿಸಿದ ಮೋದಿ
ಅರ್ಜಿ ಸಲ್ಲಿಸಲು ಗ್ರಾಮ ಒನ್, ಹಾಗೆಯೇ ಸೇವಾ ಕೇಂದ್ರಗಳಲ್ಲಿ ಅವಕಾಶ ನೀಡಲಾಗಿದೆ. ಅರ್ಜಿ ಗೆ ಅಗತ್ಯವಾಗಿರುವ ದಾಖಲೆಗಳ ಬಗ್ಗೆ ಅರ್ಜಿ ವಿಧಾನಗಳ ಬಗ್ಗೆ ಮಾಹಿತಿ ತಿಳಿದು ಅರ್ಜಿ ಸಲ್ಲಿಸಿ ಪ್ರಯೋಜನ ಪಡೆಯಿರಿ.
ಇತರೆ ವಿಷಯಗಳು:
ದೇಶಾದ್ಯಂತ ಬಂಗಾರ ಬಲು ಅಗ್ಗ.!! ಇಂದಿನ ಬೆಲೆಗೆ ಬೇಗ ಕೊಂಡುಕೊಳ್ಳಿ
ಧನ್ಯಶ್ರೀ ಯೋಜನೆ: ಮಹಿಳೆಯರ ಸ್ವ-ಉದ್ಯೋಗ ಪ್ರಾರಂಭಕ್ಕೆ ₹30,000 ಸಬ್ಸಿಡಿ!